ಸಾಮಣ್ಡ್ಣಕ ಸಂಯುತ್ತಂ
1-16.ಸಮಣ್ಡಕ ಸುತ್ತಂ
330.ಒಮ್ಮೆ ಅಯುಷ್ಮಂತ ಸಾರಿಪುತ್ತರು ವಜ್ಜಿಗಳ ನಗರವಾದ ಉಕ್ಕ ಚೇಲಾಯಂನ ಗಂಗಾ ನದಿ ತೀರದಲ್ಲಿ ವಿಹರಿಸುತ್ತಿದ್ದರು. ಆಗ ಪರಿವ್ರಾಜಕ ಸಾಮಣ್ಡ್ಣಕನು ಸಾರಿಪುತ್ತರ ಬಳಿಗೆ ಬಂದನು, ಹಾಗು ಕುಶಲಶುಭಾಷಯಗಳನ್ನು ಹಂಚಿಕೊಂಡನು. ನಂತರ ಒಂದೆಡೆ ಕುಳಿತುಕೊಂಡು ಸಾರಿಪುತ್ತರಿಗೆ ಹೀಗೆ ಕೇಳಿದನು: ಅಯುಷ್ಮಂತ ಸಾರಿಪುತ್ತರೇ, ನಿಬ್ಬಾಣ ನಿಬ್ಬಾಣವೆನ್ನುವರು ಏನಿದು ನಿಬ್ಬಾಣ?(262 ರಂತೆ ಜಂಬುಖಾದಕ ಸಂಯುತ್ತದಂತೆ ಯಥಾವತ್ ಓದಿಕೊಳ್ಳುವುದು.)2.ದುಕ್ಕರ ಸುತ್ತಂ
329 ರಂತೆ ಯಥಾವತ್ ಓದಿಕೊಳ್ಳುವುದು.ಇಲ್ಲಿಗೆ ಸಮಣ್ಡಕ ಸುತ್ತಂ ಸಮಾಪ್ತಿಯಾಯಿತು.
No comments:
Post a Comment